Thursday 7 June 2018

ಹುಚ್ಚು ಖೋಡಿ ಮನಸು - ೧೦

ಏಕಾಂತದ ಗುಡಿ ಕಟ್ಟಿದ್ದೆ
ಮೌನದ ಕಲಶವಿಟ್ಟಿದ್ದೆ
ಅಂತರಂಗದ ಗರ್ಭಗುಡಿಯಲ್ಲಿ
ನಿನ್ನದೇ ಮಾನಸ ಪೂಜೆ!!
ಕನಸು ಹೂವುಗಳೇ- ನಿನಗೆ ಬಕುಲ ಮಾಲೆ!
ಕಾಲವೂ ಮರೆತಿತ್ತು - ಇಂದು ಮತ್ತು ನಾಳೆ!
ಆದರೂ ಏಕಿತ್ತು ನಿನಗೆ ಅಷ್ಟೊಂದು ಮುನಿಸು?
ಕೇಳಿತ್ತು ನೋಡು ಈ ಹುಚ್ಚು ಖೋಡಿ ಮನಸು!!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...