Friday 4 March 2022

ಬಯಲು


ಸರಿ - ತಪ್ಪುಗಳಾಚೆಗೆ,

ಪಾಪ - ಪುಣ್ಯಗಳಾಚೆಗೆ

ಸ್ವರ್ಗವೂ ಅಲ್ಲದ,ನರಕವೂ ಅಲ್ಲದ

ವಿಶಾಲ ಬಯಲೊಂದಿದೆ ಕಣಾ...

ಅಲ್ಲಿ ನಾವು ಭೇಟಿಯಾಗೋಣ!

ಒಳಿತು-ಕೆಡುಕುಗಳ ಮಾಡುತ್ತ

ದಣಿದ ಇಬ್ಬರ ಜೀವಗಳೆರಡೂ

ಎದುರೆದುರು ಕೂತು,

ನಗುತ್ತಲೋ ಅಳುತ್ತಲೋ

ಮನಸಾರೆ ಮಾತಾಡಿ ದಣಿಯೋಣ!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...