ಸರಿ - ತಪ್ಪುಗಳಾಚೆಗೆ,
ಪಾಪ - ಪುಣ್ಯಗಳಾಚೆಗೆ
ಸ್ವರ್ಗವೂ ಅಲ್ಲದ,ನರಕವೂ ಅಲ್ಲದ
ವಿಶಾಲ ಬಯಲೊಂದಿದೆ ಕಣಾ...
ಅಲ್ಲಿ ನಾವು ಭೇಟಿಯಾಗೋಣ!
ಒಳಿತು-ಕೆಡುಕುಗಳ ಮಾಡುತ್ತ
ದಣಿದ ಇಬ್ಬರ ಜೀವಗಳೆರಡೂ
ಎದುರೆದುರು ಕೂತು,
ನಗುತ್ತಲೋ ಅಳುತ್ತಲೋ
ಮನಸಾರೆ ಮಾತಾಡಿ ದಣಿಯೋಣ!
"ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ ಅಂಗಡಿಯಲ...
No comments:
Post a Comment