ಹೇಳು ಹೂವೇ...
ಹೆಪ್ಪುಗಟ್ಟಿದ ಮನಸ್ಸನ್ನು
ಕರಗಿಸುವ ಬಗೆ ಹೇಗೆಂದು?
ಇಬ್ಬನಿಯೇ ಹೇಳು...
ನಿನ್ನಲ್ಲಿ ಒಂದೆರಡಾದರೂ
ನನ್ನ ಕಣ್ಣಹನಿಗಳು ಬೆರೆತಿಲ್ಲವೇನು?
ಕಾಲವೇ ಹೇಳು...
ಎಲ್ಲೆಡೆ ಕವಿದ ಈ ನೋವಿನಲೆಗೆ
ಮುಕ್ತಿ ಯಾವತ್ತಿಗೆಂದು?
"ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ ಅಂಗಡಿಯಲ...
No comments:
Post a Comment