Saturday 13 November 2021

ಮುಕ್ತಿ ಎಂದು?


 ಹೇಳು ಹೂವೇ...

ಹೆಪ್ಪುಗಟ್ಟಿದ ಮನಸ್ಸನ್ನು

ಕರಗಿಸುವ ಬಗೆ ಹೇಗೆಂದು?

ಇಬ್ಬನಿಯೇ ಹೇಳು...

ನಿನ್ನಲ್ಲಿ ಒಂದೆರಡಾದರೂ

ನನ್ನ ಕಣ್ಣಹನಿಗಳು ಬೆರೆತಿಲ್ಲವೇನು?

ಕಾಲವೇ ಹೇಳು...

ಎಲ್ಲೆಡೆ ಕವಿದ ಈ ನೋವಿನಲೆಗೆ

ಮುಕ್ತಿ ಯಾವತ್ತಿಗೆಂದು?

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...