ಆ ಸಾವಿಗೂ
ಈಗ ಸುಗ್ಗಿಯ
ಸಂಭ್ರಮವಿರಬೇಕು ನೋಡು!
ಈ ಮೋಡವೂ
ನಿನ್ನೆಯಿಂದ ವಿಷಾದದ
ಗಾಳಿಯಲ್ಲೇ ತೇಲುತ್ತಿದೆ.
ಸಂಜೆಯ ಧೂಳಿನಲ್ಲಿ
ಜನರ ಅಳುವೆಲ್ಲಾ ಬೆರೆತಿದೆ.
ಅಷ್ಟೊಂದು ಮಾತು ಕಲಿತ
ನನ್ನ ರಾತ್ರಿಗಳೂ
ಈಗ ಮೌನ ಹೊದ್ದು ಮಲಗಿವೆ.
"ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ ಅಂಗಡಿಯಲ...
No comments:
Post a Comment