Saturday 13 November 2021

ದ್ವೇಶ


"ದ್ವೇಷ" ಅನ್ನುವುದೊಂದು ನಿಧಾನದ ಆತ್ಮಹತ್ಯೆ..Its a Slow Suicide! ಆ ನಂಜಿನ ವಿಷವು ಮೊದಲು ಕೊಲ್ಲುವುದು ನಮ್ಮನ್ನೇ!

ಕಮೂ ಹೇಳುತ್ತಾನೆ..

"If you spend your time hoping,someone will suffer the consequences for what they did your heart ; Then you're allowing them to hurt you a second time in your mind"

ಇಷ್ಟಕ್ಕೂ..

ಸೇಡಿಗಾಗಿ ಹೋರಾಡಿ

ಗೆದ್ದವರಾರಿಲ್ಲಿ?

ಸ್ವಾರ್ಥಕಾಗಿ ಬದುಕಿ

ಮೋಕ್ಷ ಪಡೆದವರಾರಿಲ್ಲಿ?

So..ಯಾರನ್ನೂ ದ್ವೇಷಿಸುವಷ್ಟು ಮೂರ್ಖರಾಗಬೇಡಿ.ಅವರನ್ನು ಕ್ಷಮಿಸಿ..ನಿರಾಳರಾಗಿ! ನಿಮ್ಮ ಕ್ಷಮೆಗೂ ಅವರು ಅರ್ಹರಲ್ಲದಿದ್ದರೆ Just ignore them! 

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...