ನಾಳೆ ಎನ್ನುವುದು
ಒಡೆದು ಓದದ ಕಾಗದ!
ನಿನ್ನೆ ಎನ್ನುವುದು
ನಾಲಗೆಯಲ್ಲಿ ಉಳಿದ
ವಿಸ್ಮಯದ ಘಮಲು!
ಮತ್ತು ಇಂದು ಎನ್ನುವುದು ;
ಮನದೊಳಗಣದ ಭಿತ್ತಿ!
ಕೆತ್ತಿದ ಕ್ಷಣಗಳೆಲ್ಲವೂ ಗತ!
ನೆನಪ ಬೀಜಗಳ ಕ್ಷತ-ಅಕ್ಷತ ಪಥ!
ಚಿಗುರೊಡೆದರೆ,ನಿನಗೆ ದಾರಿ!
ಮುರುಟಿ ಸತ್ತರೆ,ನನ್ನದೇ ದಾರಿ!
ಹೌದು,ಅದೇ 'ಹೆಜ್ಜೆ ಮೂಡದ ದಾರಿ'!
"ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ ಅಂಗಡಿಯಲ...
No comments:
Post a Comment