ದೇಹಕ್ಕೆ ಅದೆಷ್ಟೋ
ಗಾಯಗಳಾಗಬಹುದು.
ಔಷಧ ಹಚ್ಚಿದರೆ ಮಾಯುತ್ತವೆ.
ಆದರೆ, ಈ ಆತ್ಮಕ್ಕಾದ ಗಾಯಕ್ಕೆ
ಯಾವ ಔಷಧವೂ ಇಲ್ಲ.
ಇದ್ದರೆ, ಅದು ಸಾವು ಮಾತ್ರ!
ಸಾವಿನ ನಿರೀಕ್ಷೆ ಮಾತ್ರವೇ
ಆ ನೋವನ್ನು ಮರೆಸುವಂಥದು!
"ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ ಅಂಗಡಿಯಲ...
No comments:
Post a Comment