Wednesday 27 October 2021

ಗಾಯ


 ದೇಹಕ್ಕೆ ಅದೆಷ್ಟೋ 

ಗಾಯಗಳಾಗಬಹುದು.

ಔಷಧ ಹಚ್ಚಿದರೆ ಮಾಯುತ್ತವೆ.

ಆದರೆ, ಈ ಆತ್ಮಕ್ಕಾದ ಗಾಯಕ್ಕೆ

ಯಾವ ಔಷಧವೂ ಇಲ್ಲ.

ಇದ್ದರೆ, ಅದು ಸಾವು ಮಾತ್ರ!

ಸಾವಿನ ನಿರೀಕ್ಷೆ ಮಾತ್ರವೇ

ಆ ನೋವನ್ನು ಮರೆಸುವಂಥದು!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...