ಬೆಳಕಿನಲ್ಲಿದ್ದವರು
ಬೆಂಕಿ ಹಚ್ಚುತ್ತಿದ್ದಾರೆ
ಕತ್ತಲಲ್ಲಿದ್ದವರು
ಹಣತೆಗಾಗಿ ತಡವರಿಸುತ್ತಿದ್ದಾರೆ!
ಬೆಳಕಿಗೆ ಕತ್ತಲೆಯೇ
ಉರುವಲು ತಾನೇ?
ಕತ್ತಲು ಉರಿದು ಬೂದಿಯಾಗಿ
ಬೆಳಕನ್ನು ಮೆರೆಸುತ್ತದೆ.
ತಾನು ಮಂಕಾಗಿ ಮರುಗುತ್ತದೆ.
"ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ ಅಂಗಡಿಯಲ...
No comments:
Post a Comment